ಪಣ್ಕ್ ಮಕ್ಕಳ್ 3ನೇ ಆವೃತ್ತಿ 'ಉಂಡಾಡಿ ಗುಂಡ' ಬಿಡುಗಡೆಗೆ ತಯಾರಿ


ಕುಂದಾಪುರ: ಉರ್ ಮನಿ ಮಕ್ಕಳ್ ಎಂಟಪ್ರೈಸಸ್ ಅರ್ಪಿಸುವ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಪಣ್ಕ್ ಮಕ್ಕಳ್ ಮೂರನೇ ಆವೃತ್ತಿ 'ಉಂಡಾಡಿ ಗುಂಡ' ಕುಂದಾಪ್ರ ಕನ್ನಡದ ಹಾಡುಗಳ ಆಲ್ಬಮ್ ಬಿಡುಗಡೆಯ ಸಿದ್ದತೆಯಲ್ಲಿದೆ. ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಅಶೋಕ್ ನಿಲಾವರ, ರವಿ ಬಸ್ರೂರು, ಸಚಿನ್, ಪ್ರಶಾಂತ್ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.
  ಕುಂದಾಪ್ರ ಕನ್ನಡದಲ್ಲಿ ವಿಭಿನ್ನವಾಗಿ ಮೂಡಿಬಂದಿರುವ ಹಾಡುಗಳು ಕೇಳುಗನಿಗೆ ಭರ್ಜರಿ ಮನೋರಂಜನೆಯನ್ನು ನೀಡಲಿದೆ.
    ಇಗಾಗಲೇ ಪಣ್ಕ ಮಕ್ಕಳ್ ಅವರ ಎರಡು ಆಲ್ಬಮ್ ಗಳು ಬಿಡುಗಡೆಗೊಂಡಿದ್ದು, ಅಪಾರ ಜನಮೆಚ್ಚುಗೆ ಗಳಿಸಿದೆ.




ಹಾಡುಗಳ ಟೈಟಲ್ :

* ಉಂಡಾಡಿ ಗುಂಡ ಬುರ್ನಾಸ್ ಬಂಡ ಬಳಿ ಅಂಗಡಿ ಹೊಯಿ ಐಸ್ ಕ್ರಿಮ್ ಕೆಂಡ.....
* ಮೊಬೈಲ್ ಕೈಗ್ ಸಿಕ್ಕಿ ಮಕ್ಳ ಕೆಟ್ಟೋ. ಹೇಳುದೇ ಕೇಂತಿಲ್ಲ ಉಂಬುದೇ ಬಿಟ್ಟೊ.....
* ಹೆಂಗೂ ಹಾಳಾಯ್ತ ನಾವ್ ಉರಗ್ ಬಳ್ಕ ತಿರ್ಕಂಡ,
* ರಾತ್ರಿ ಆಟ ಶುರು ಕಾಣಿ, ಬಟ್ಟಿ ತುಂಡ ಹಾಸಿರ್ ಕಾಣಿ, ಅಂಡಿ ನಬ್ಕ ದುಡ್ಡು ಹಾಕಿ  ಕೆಂಡಮಂಡಲ, 
ಮಂಡಿ ವಡೂ ಆಡಕ್ ಹೆಸ್ರ್ ಗರ್ ಗರ್ ಮಂಡಲ
* ಪ್ಯಾಟಿ ಹೊಯಿ ಮಿನ್ ತಕಬನಿ....
* ಎಗಳಿಂದ ನನ್ ಕಾಂತಿದ್ದ, ನೆಗಿಯಂಗೆ ಅವ ಹ್ವಾತಿದ್ದ...